ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಅನಿಸಿಕೆ
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 15-12-2025

ಅನಿಸಿಕೆ

ಮನರಂಜನೆಗೆ ಯಾಕೆ ಸಿಕ್ತಿಲ್ಲ ಮನ್ನಣೆ...?

ಇಂದು ಮನರಂಜನೆ ಅನ್ನೋದು ಕೇವಲ ವಸ್ತುವಾಗಿ ,ಜಾಹೀರಾತಿನಂತೆ ಕಡೆಗಣಿಸುವಷ್ಟು ಬೇಡವಾಗಿ ಹೋಗಿದೆ.

ಅದೊಂದು ಕಾಲವಿತ್ತು. ಮನರಂಜನೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕಾಲ. ಆಗ ಮನರಂಜನೆಯ ಕಾರ್ಯಕ್ರಮಗಳನ್ನು ಮನಸೋ ಇಚ್ಛೆ ನೋಡಿ ಆನಂದಿಸುತ್ತಿದ್ದೇವು. ಮತ್ತೆ ಮತ್ತೆ ನೋಡಬೇಕಿಸುತ್ತಿತ್ತು.

ಆದರೆ ಇಂದು ಯಾಕೆ ಈ ಮನರಂಜನೆ ಮತ್ತು ಮನರಂಜನೆಯ ಕಾರ್ಯಕ್ರಮಗಳು ಸೊರಗತೊಡಗಿವೆ. ಅಸಲಿಗೆ ಇಂದಿನ ತಲೆಮಾರು ಹಿಂದಿನ ತಲೆಮಾರು ಅನ್ನೋದಕ್ಕಿಂತ ಹೆಚ್ಚಾಗಿ ವೇದಿಕೆಯ ಕೆಳಗೆ ಕುಳಿತು ಆಸ್ವಾದಿಸಬೇಕಿದ್ದ ಪ್ರೇಕ್ಷಕನೇ ಇಂದು ಮನರಂಜನೆಯ ವೇದಿಕೆಯಲ್ಲಿ ರಂಜಿಸುವಂತವನಾಗಿದ್ದಾನೆ‌.

ಕುತೂಹಲ ಮತ್ತು ಪೂರೈಕೆಗಳು ಅದರ ಬೇಡಿಕೆಗಳಿಗಿಂತ ಹಚ್ಚು ಹೆಚ್ಚಾಗಿ ಶ್ರಮವಿಲ್ಲದೇ ದೊರೆತಾಗ ಅದರ ಕುರಿತು ಆಸಕ್ತಿ ಕಡಿಮೆಯಾಗುತ್ತಾ ಬರುತ್ತದೆ‌.

ಅಂಗೈಯಲ್ಲಿ ತಂತ್ರಜ್ಞಾನ ಮತ್ತು ಅದನ್ನು ಪ್ರಚುರಪಡಿಸುವ ಕಲೆ ಎಲ್ಲರಿಗೂ ಕರಗತವಾಗಿವೆ. ನೋಡುವವರಿಗಿಂತ ಮಾಡಿ ತೋರುವವರೇ ಅಧಿಕವಾಗಿದ್ದಾರೆ. ಮನರಂಜನೆಯ ಕಥಾ ವಸ್ತು ತರ್ಕ ಕುತರ್ಕಗಳಿಂದ ಮಿಳಿತವಾಗಿವೆ‌. ಒಂದು ವೇದಿಕೆಯಲ್ಲಿ ನೋಡುಗರ ಸಂಖ್ಯೆ ಕ್ಷೀಣಿಸುತ್ತಿದೆ. ಕಾರಣ ಬಂದಿರುವ ನೋಡುಗರ ಪ್ರತಿಯೋರ್ವರಲ್ಲಿಯೂ ಒಂದೊಂದು ವೇದಿಕೆ ಸೃಷ್ಠಿಯಾಗುತ್ತಿವೆ.

ಸಿನೆಮಾ ಧಾರವಾಹಿ ರಂಗಭೂಮಿ. ಎಲ್ಲ ಪ್ಲಾಟ್ಪಾರ್ಮುಗಳು ಖಾಲಿ ಖಾಲಿ . ಸಾಮಾಜಿಕ ಜಾಲತಾಣ ಎಲ್ಲವನ್ನ ನುಂಗಿಬಿಟ್ಟಿವೆ‌. ಇದು ಕೇವಲ ಮನರಂಜನೆ ಕ್ಷೇತ್ರಕ್ಕೆ ಮಾತ್ರವಲ್ಲ ಶಿಕ್ಷಣ, ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿವೆ. ಮೊಬೈಲ್ ಒಂದು ಕ್ಷಣ ಕಾಣದಿದ್ದರೆ ಎದೆ ಝಲ್ ಎನ್ನುವಂತೆ ಮಾಡಿದೆ.

ಕುತೂಹಲವಿಲ್ಲದ ಮನಸ್ಸು, ಸದಾ ಒತ್ತಡದ ಜಂಜಾಟ. ಯಾಂತ್ರೀಕೃತ ಕೆಲಸ ಬೇಕೆಂದಾಗ ಸಿಗುವ ಸೌಲಭ್ಯಗಳು. ಇದರಿಂದ ಮನುಷ್ಯನ ನಾಳಿನ ಬದುಕು ಹೇಗರಲಿದೆ ಎಂದು ಊಹಿಸಲೂ ಅಸಾಧ್ಯ..

ಮನುಷ್ಯ ಮನುಷ್ಯನ ನಡುವೆ ಸಂಬಂಧ ಸೇತು ಶಕ್ತಿಹೀನವಾಗಿದೆ. ಕುಟುಂಬಗಳಲ್ಲಿರುವ ಸದಸ್ಯರುಗಳನ್ನ ಮೊಬೈಲ್ ದೂರಮಾಡುತ್ತಿದೆ.

ಇದೇ ರೀತಿ ಮುಂದುವರೆಯುತ್ತಿದ್ದರೆ ಪಶುಗಳಿಗೂ ಮಾನವರಿಗೂ ಯಾವ ಭೇಧವೂ ಇರಲಾರದೆಂದೆನಿಸುತ್ತಿದೆ‌ .

ನಾಳಿನ ಭವಿಷ್ಯ ??

ನಾಳಿನ ಬಗ್ಗೆ ಯಾರಿಗ್ ಗೊತ್ ಗುರು.. ಇದು ಎಲ್ಲರಲ್ಲೂ ಕೇಳಿ ಬರುವ ಸಾಮಾನ್ಯ ಡೈಲಾಗ್..

ಮತ್ತೆ ಅಣಿಯಾದ್ರು ಮೊಬೈಲ್ ಎಂಬ ಭೂಗತ ಲೋಕಕ್ಕೆ......!!!!!!

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49049+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49083+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49083+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49111+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49276+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49343+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49464+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49649+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49594+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49761+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49766+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49783+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49780+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49805+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49826+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51284+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51369+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51693+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51698+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52131+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52116+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57076+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57058+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57068+